Search

EBOOK E AUDIOLIBRI GRATUITI

Il Vangelio Dell’acqua e dello Spirito

Kannada  1

ನೀವು ನಿಜವಾಗಿಯೂ ನೀರು ಮತ್ತು ಆತ್ಮದಿಂದ ಮತ್ತೆ ಹುಟ್ಟಿದ್ದೀರಾ?

Rev. Paul C. Jong | ISBN 8983141964 | Pages 400

Scarica eBook e audiolibri GRATUITI

Scegli il formato file preferito e scaricalo in modo sicuro sul tuo dispositivo mobile, PC o tablet per leggere e ascoltare le raccolte di sermoni in qualsiasi momento e ovunque. Tutti gli eBook e audiolibri sono completamente gratuiti.

Puoi ascoltare l'audiolibro tramite il lettore qui sotto. 🔻
Possiedi un libro in brossura
ವಿಷಯಗಳು

ಮುನ್ನುಡಿ

ಭಾಗ ಒಂದು—ಧರ್ಮೋಪದೇಶ 
1. ವಿಮೋಚನೆಗೊಳ್ಳಬೇಕಾದ ನಮ್ಮ ಪಾಪಗಳ ಬಗ್ಗೆ ನಾವು ಮೊದಲು ತಿಳಿದುಕೊಳ್ಳಬೇಕು (ಮಾರ್ಕನು 7:8-9, 20-23) 
2. ಮಾನವ ಜೀವಿಗಳು ಜನನ ಪಾಪಿಗಳಾಗಿದ್ದಾರೆ (ಮಾರ್ಕನು 7:20-23) 
3. ನಾವು ಕಾನೂನಿನ ಪ್ರಕಾರ ಕೆಲಸ ಮಾಡಿದರೆ, ಅದು ನಮ್ಮನ್ನು ಉಳಿಸಬಹುದೇ? (ಲೂಕನು 10:25-30) 
4. ಶಾಶ್ವತ ವಿಮೋಚನೆ (ಯೋಹಾನನು 8:1-12) 
5. ಯೇಸುವಿನ ದೀಕ್ಷಾಸ್ನಾನ ಮತ್ತು ಪಾಪಗಳ ಪ್ರಾಯಶ್ಚಿತ್ತ (ಮತ್ತಾಯ 3:13-17) 
6. ಯೇಸು ಕ್ರಸ್ತನು ನೀರು, ರಕ್ತ ಮತ್ತು ಆತ್ಮದಿಂದ ಬಂದನು (1 ಯೋಹಾನ 5:1-12) 
7. ಯೇಸುವಿನ ದೀಕ್ಷಾಸ್ನಾನ ಪಾಪಿಗಳಿಗೆ ಮೋಕ್ಷದ ಪ್ರತಿರೂಪವಾಗಿದೆ (1 ಪೇತ್ರ 3:20-22) 
8. ಹೇರಳವಾದ ಪ್ರಾಯಶ್ಚಿತ್ತದ ಸುವಾರ್ತೆ (ಯೋಹಾನನು 13:1-17) 

ಭಾಗ ಎರಡು - ಅನುಬಂಧ 
1. ಮೋಕ್ಷದ ಸಾಕ್ಷ್ಯಗಳು 
2. ಪೂರಕ ವಿವರಣೆ 
3. ಪ್ರಶ್ನೆಗಳು ಮತ್ತು ಉತ್ತರಗಳು 
 
ಈ ಶೀರ್ಷಿಕೆಯ ಮುಖ್ಯ ವಿಷಯವೆಂದರೆ ‘ನೀರು ಮತ್ತು ಆತ್ಮದಿಂದ ಮತ್ತೆ ಜನಿಸುವುದು.’ ಇದು ವಿಷಯದ ಮೇಲೆ ಸ್ವಂತಿಕೆಯನ್ನು ಹೊಂದಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ಪುಸ್ತಕವು ಮತ್ತೆ ಜನಿಸುವುದು ಎಂದರೇನು ಮತ್ತು ಸತ್ಯವೇದಗೆ ಕಟ್ಟುನಿಟ್ಟಾಗಿ ನೀರಿನಿಂದ ಮತ್ತು ಆತ್ಮದಿಂದ ಹೇಗೆ ಜನಿಸಬೇಕೆಂದು ಸ್ಪಷ್ಟವಾಗಿ ಹೇಳುತ್ತದೆ. ನೀರು ಯೋರ್ಧಾನ್ ನಲ್ಲಿ ಯೇಸುವಿನ ದೀಕ್ಷಾಸ್ನಾನವನ್ನು ಸಂಕೇತಿಸುತ್ತದೆ ಮತ್ತು ಸ್ನಾನಿಕನಾದ ಯೋಹಾನನಿಂದ ದಿಕ್ಷಾಸ್ನಾನ ಪಡೆದಾಗ ನಮ್ಮ ಎಲ್ಲಾ ಪಾಪಗಳನ್ನು ಯೇಸುವಿಗೆ ಹಸ್ತಾಂತರಿಸಲಾಯಿತು ಎಂದು ಸತ್ಯವೇದವು ಹೇಳುತ್ತದೆ. ಯೋಹಾನನು ಎಲ್ಲಾ ಮಾನವಕುಲದ ಪ್ರತಿನಿಧಿಯಾಗಿದ್ದನು ಮತ್ತು ಮಹಾಯಾಜಕನಾದ ಆರೋನನ ವಂಶಸ್ಥನಾಗಿದ್ದನು. ಆರೋನನು ಬಲಿಪಶುವಿನ ತಲೆಯ ಮೇಲೆ ಕೈ ಇಟ್ಟು, ಪ್ರಾಯಶ್ಚಿತ್ತ ದಿನದಂದು ಇಸ್ರಾಯೇಲ್ಯರ ಎಲ್ಲಾ ವಾರ್ಷಿಕ ಪಾಪಗಳನ್ನು ಅದರ ಮೇಲೆ ಹಾದುಹೋಡುವಂತೆ ಮಾಡಿದನು. ಇದು ಮುಂಬರುವ ಒಳ್ಳೆಯ ವಸ್ತುಗಳ ನೆರಳು. ಯೇಸುವಿನ ದೀಕ್ಷಾಸ್ನಾನವು ಕೈಗಳನ್ನು ಹಾಕುವ ಪ್ರತಿರೂಪವಾಗಿದೆ. ಯೋರ್ಧಾನ್‌ ನಲ್ಲಿ ಕೈ ಹಾಕುವ ರೂಪದಲ್ಲಿ ಯೇಸು ದೀಕ್ಷಾಸ್ನಾನ ಪಡೆದನು. ಆದುದರಿಂದ ಆತನು ತನ್ನ ದೀಕ್ಷಾಸ್ನಾನದ ಮೂಲಕ ಜಗತ್ತಿನ ಎಲ್ಲಾ ಪಾಪಗಳನ್ನು ತೆಗೆದುಕೊಂಡನು ಮತ್ತು ಪಾಪಗಳನ್ನು ಭರಿಸಲು ಶಿಲುಬೆಗೇರಿಸಲ್ಪಟ್ಟನು. ಆದರೆ ಯೋರ್ಧಾನ್ ‌ನಲ್ಲಿ ಸ್ನಾನಿಕನಾದ ಯೋಹಾನನು ಯೇಸುವನ್ನು ಯಾಕೆ ದೀಕ್ಷಾಸ್ನಾನ ಮಾಡಿದ್ದಾನೆಂದು ಹೆಚ್ಚಿನ ಕ್ರೈಸ್ತರಿಗೆ ತಿಳಿದಿಲ್ಲ. ಯೇಸುವಿನ ದೀಕ್ಷಾಸ್ನಾನ ಈ ಪುಸ್ತಕದ ಮುಖ್ಯಪದವಾಗಿದೆ, ಮತ್ತು ನೀರು ಮತ್ತು ಆತ್ಮದ ಸುವಾರ್ತೆಯ ಅನಿವಾರ್ಯ ಭಾಗವಾಗಿದೆ. ಯೇಸು ಮತ್ತು ಆತನ ಶಿಲುಬೆಯ ದೀಕ್ಷಾಸ್ನಾನವನ್ನು ನಂಬುವುದರ ಮೂಲಕ ಮಾತ್ರ ನಾವು ಮತ್ತೆ ಜನಿಸಬಹುದು.
Di Più
Libro Stampato Gratuito
Aggiungi questo libro al carrello
The New Life Mission

Partecipa al nostro sondaggio

Come hai saputo di noi?